Wednesday, June 24, 2020
ಟೊಲಿಮೊರ ಪಾರ್ಕ್ ಉತ್ತರ ಐರ್ಲ್ಯಾಂಡ್ ನ ದೇವಿಮನೆ
ನನ್ನ ಹೆಸರು ಅಮಿತಾ ,ಹುಟ್ಟಿ ಬೆಳದಿದ್ದು ಉತ್ತರಕನ್ನಡದ ಮುಂಡಗೋಡ,ಮೆಟ್ಟಿದ್ದು ಉಡುಪಿಯ ಸಾಲಿಗ್ರಾಮ ,ಹಿಂದುಸ್ತಾನಿ ಸಂಗೀತದಲ್ಲಿ ಪದವಿ,ಮತ್ತು ಜಾನಪದ ಸ್ನಾತಕೋತ್ತರ ಪದವಿ ಪಡೆದಿದ್ದು ನನ್ನ ಮತ್ತೊಂದು ತವರು ಧಾರವಾಡದಲ್ಲಿ ,ಹಾಡುವುದು ,ರಂಗೋಲಿ,ಮೆಹೆಂದಿ ವರ್ಲಿ,ಹಸೆ ಯಂಥ ಜನಪದ ಕಲೆಗಳು ನನ್ನ ಆತ್ಮೀಯ ಸ್ನೇಹಿತರು ,ಅವೊಂಥರ ಭಾರವಲ್ಲದ ನಾ ಹೋದಲ್ಲೆಲ್ಲ ಬರುವ ನನ್ನ ಲಗ್ಗೇಜುಗಳು.ಬರವಣಿಗೆ ನನಗೆ ಇಷ್ಟಾ ಯಾಕಂದ್ರೆ ಬರೆದಷ್ಟು ನಾ ಹಗುರ ವಾಗುತ್ತೇನೆ, ಓದುದಿದಷ್ಟು ಉಲ್ಲಸಿತಳಗುತ್ತೇನೆ. ಭಾವುಕಿ.ಹೊಸದನ್ನು ಕಲಿಯುವ ಉಮೇದು, ಹಾಗೆ ನನಗೆ ಜೊತೆಯಾದದ್ದು ಅಡಿಗೆ ಮನೆಯೆಂಬ ಲ್ಯಾಬು, ಅಡಿಗೆಯನ್ನು ಬರೆಯೋದಕ್ಕಿಂತ ಮಾಡೋದು ಇಷ್ಟಾ ..ಅದಾಗ್ಯೂ ನನ್ನದೊಂದು ಫುಡ್ ಬ್ಲಾಗ್ ಇದೆhttp://tastytwist4all.blogspot.com/ .ಜೀವನದ ಪ್ರತಿನಿಮಿಷವನ್ನು ಮನಸ್ಪೂರ್ತಿ ಬದುಕಬೇಕು ಅನ್ನುವ ಹಂಬಲ ನಂಗೆ...ಇಷ್ಟೆಲ್ಲಾ ..ಮತ್ತಷ್ಟು ಸೇರಿ..ನಾನು
ಹುಡುಕಾಟ
ನನ್ನ ಹೆಸರು ಅಮಿತಾ ,ಹುಟ್ಟಿ ಬೆಳದಿದ್ದು ಉತ್ತರಕನ್ನಡದ ಮುಂಡಗೋಡ,ಮೆಟ್ಟಿದ್ದು ಉಡುಪಿಯ ಸಾಲಿಗ್ರಾಮ ,ಹಿಂದುಸ್ತಾನಿ ಸಂಗೀತದಲ್ಲಿ ಪದವಿ,ಮತ್ತು ಜಾನಪದ ಸ್ನಾತಕೋತ್ತರ ಪದವಿ ಪಡೆದಿದ್ದು ನನ್ನ ಮತ್ತೊಂದು ತವರು ಧಾರವಾಡದಲ್ಲಿ ,ಹಾಡುವುದು ,ರಂಗೋಲಿ,ಮೆಹೆಂದಿ ವರ್ಲಿ,ಹಸೆ ಯಂಥ ಜನಪದ ಕಲೆಗಳು ನನ್ನ ಆತ್ಮೀಯ ಸ್ನೇಹಿತರು ,ಅವೊಂಥರ ಭಾರವಲ್ಲದ ನಾ ಹೋದಲ್ಲೆಲ್ಲ ಬರುವ ನನ್ನ ಲಗ್ಗೇಜುಗಳು.ಬರವಣಿಗೆ ನನಗೆ ಇಷ್ಟಾ ಯಾಕಂದ್ರೆ ಬರೆದಷ್ಟು ನಾ ಹಗುರ ವಾಗುತ್ತೇನೆ, ಓದುದಿದಷ್ಟು ಉಲ್ಲಸಿತಳಗುತ್ತೇನೆ. ಭಾವುಕಿ.ಹೊಸದನ್ನು ಕಲಿಯುವ ಉಮೇದು, ಹಾಗೆ ನನಗೆ ಜೊತೆಯಾದದ್ದು ಅಡಿಗೆ ಮನೆಯೆಂಬ ಲ್ಯಾಬು, ಅಡಿಗೆಯನ್ನು ಬರೆಯೋದಕ್ಕಿಂತ ಮಾಡೋದು ಇಷ್ಟಾ ..ಅದಾಗ್ಯೂ ನನ್ನದೊಂದು ಫುಡ್ ಬ್ಲಾಗ್ ಇದೆhttp://tastytwist4all.blogspot.com/ .ಜೀವನದ ಪ್ರತಿನಿಮಿಷವನ್ನು ಮನಸ್ಪೂರ್ತಿ ಬದುಕಬೇಕು ಅನ್ನುವ ಹಂಬಲ ನಂಗೆ...ಇಷ್ಟೆಲ್ಲಾ ..ಮತ್ತಷ್ಟು ಸೇರಿ..ನಾನು
ಖಿನ್ನತೆ
ಹೇಗಾದರೂ ಮನಸು ಬಂದೀತು
ಅನ್ನುತ್ತೀರಿ ನೀವು,
ಹಾಗೆ ಉಸಿರಾಡುವ ಇಡೀ ಜೀವವನ್ನ
ಒಂದು ಯಕಃಶಿತ್ ಹಗ್ಗದ ಸರಗಂಟಿಗೆ
ತೂಗಿಬಿಡುವುದು..
ಕಷ್ಟವಿದೆ,
ಅನುಭವಿಸಿದವರಿಗಷ್ಟೇ ಗೊತ್ತು..
ಖಿನ್ನತೆಯನ್ನ ನಿಭಾಯಿಸಿ ಅದರೊಟ್ಟಿಗೆ ಬದುಕುವುದು.
ಅದೇ ಬದುಕಾಗುವುದು.
ಮಲಗಿದರೆ ಏಳಲು ಮನಸಾಗದು..
ಮಲಗಬೇಕೆಂದರೆ ನಿದ್ದೆಯೇಬರದು
ಕೆಲವೊಮ್ಮೆ ಹುಳುವಿನಂತೆ
ಸುತ್ತಲೊಂದು ಕೋಶಕಟ್ಟಿಕೊಂಡು
ಅದರಲ್ಲಿ ಕಾಲು ತೊಡೆಗೆ ಮುಖ ಆನಿಸಿಕೊಂಡು
ಸುಮ್ಮನೆ ಇದ್ದು ಬಿಡಬೇಕು ಅನಿಸುತ್ತದೆ
ಯಾರಿಗೂ ಕಾಣದೆ. ಹೊರಗೂ ಬಾರದೆ,
ಕಷ್ಟವಿದೆ,
ಸಾವಿರಾರು ಅಂಕಿಗಳು
ಐದರ ಜೋಡು ಸಂಖ್ಯೆಗಳು.
ನೂರಾರು ರಿಂಗ್ ಟೋನಗಳು,
ಒಂದೇ ಒಂದು ಲಯ
ನನಗಾಗಿ ಮಿಡಿಯುವುದಿಲ್ಲ,
ಒಂದೇ ಒಂದು ದನಿ ನನ್ನ
ಕೇಳುವುದಿಲ್ಲ,
ಹೇಗಿದ್ದಿ ? ಏನನಿಸುತ್ತದೆ ?
ಹಾಗ್ಯಾಕೆ ಅನಿಸುತ್ತದೆ?
ನಾನಿಲ್ಲವೇ ನಿನಗೆ ಎಂದು
ಯಾರೂ ಹೇಳುವುದಿಲ್ಲ ಒಂದೊಮ್ಮೆಯೂ,
ಕಷ್ಟವಿದೆ,
ನಾನರಿಗೂ ಬೇಡದ ಜೀವ
ಇದ್ದೇನುಮಾಡಲಿ?
ಎಂಬ ಹುಕಿ ...
ಸುಲಭವಲ್ಲ ಖಿನ್ನನಾಗಿಯೂ
ನಗುವಿನ ಮುಖವಾಡ ಹೊತ್ತು
ಈ ಸ್ವಾರ್ಥಿ ಜಗದಲ್ಲಿ
ನಮ್ಮಕಾಲು ಠರಾಯಿಸುವಿದು.
ಕಷ್ಟವಿದೆ ಖಿನ್ನತೆಯೊಂದಿಗೆ
ಬದುಕುವುದು..
ಆದರೆ…..
ಬದುಕಿಗೆ ವಿದಾಯ ಹೇಳಿ ಹೋಗುವಷ್ಟಲ್ಲ!!!
ನನ್ನ ಹೆಸರು ಅಮಿತಾ ,ಹುಟ್ಟಿ ಬೆಳದಿದ್ದು ಉತ್ತರಕನ್ನಡದ ಮುಂಡಗೋಡ,ಮೆಟ್ಟಿದ್ದು ಉಡುಪಿಯ ಸಾಲಿಗ್ರಾಮ ,ಹಿಂದುಸ್ತಾನಿ ಸಂಗೀತದಲ್ಲಿ ಪದವಿ,ಮತ್ತು ಜಾನಪದ ಸ್ನಾತಕೋತ್ತರ ಪದವಿ ಪಡೆದಿದ್ದು ನನ್ನ ಮತ್ತೊಂದು ತವರು ಧಾರವಾಡದಲ್ಲಿ ,ಹಾಡುವುದು ,ರಂಗೋಲಿ,ಮೆಹೆಂದಿ ವರ್ಲಿ,ಹಸೆ ಯಂಥ ಜನಪದ ಕಲೆಗಳು ನನ್ನ ಆತ್ಮೀಯ ಸ್ನೇಹಿತರು ,ಅವೊಂಥರ ಭಾರವಲ್ಲದ ನಾ ಹೋದಲ್ಲೆಲ್ಲ ಬರುವ ನನ್ನ ಲಗ್ಗೇಜುಗಳು.ಬರವಣಿಗೆ ನನಗೆ ಇಷ್ಟಾ ಯಾಕಂದ್ರೆ ಬರೆದಷ್ಟು ನಾ ಹಗುರ ವಾಗುತ್ತೇನೆ, ಓದುದಿದಷ್ಟು ಉಲ್ಲಸಿತಳಗುತ್ತೇನೆ. ಭಾವುಕಿ.ಹೊಸದನ್ನು ಕಲಿಯುವ ಉಮೇದು, ಹಾಗೆ ನನಗೆ ಜೊತೆಯಾದದ್ದು ಅಡಿಗೆ ಮನೆಯೆಂಬ ಲ್ಯಾಬು, ಅಡಿಗೆಯನ್ನು ಬರೆಯೋದಕ್ಕಿಂತ ಮಾಡೋದು ಇಷ್ಟಾ ..ಅದಾಗ್ಯೂ ನನ್ನದೊಂದು ಫುಡ್ ಬ್ಲಾಗ್ ಇದೆhttp://tastytwist4all.blogspot.com/ .ಜೀವನದ ಪ್ರತಿನಿಮಿಷವನ್ನು ಮನಸ್ಪೂರ್ತಿ ಬದುಕಬೇಕು ಅನ್ನುವ ಹಂಬಲ ನಂಗೆ...ಇಷ್ಟೆಲ್ಲಾ ..ಮತ್ತಷ್ಟು ಸೇರಿ..ನಾನು
ಪಯಣ
ನನ್ನ ಹೆಸರು ಅಮಿತಾ ,ಹುಟ್ಟಿ ಬೆಳದಿದ್ದು ಉತ್ತರಕನ್ನಡದ ಮುಂಡಗೋಡ,ಮೆಟ್ಟಿದ್ದು ಉಡುಪಿಯ ಸಾಲಿಗ್ರಾಮ ,ಹಿಂದುಸ್ತಾನಿ ಸಂಗೀತದಲ್ಲಿ ಪದವಿ,ಮತ್ತು ಜಾನಪದ ಸ್ನಾತಕೋತ್ತರ ಪದವಿ ಪಡೆದಿದ್ದು ನನ್ನ ಮತ್ತೊಂದು ತವರು ಧಾರವಾಡದಲ್ಲಿ ,ಹಾಡುವುದು ,ರಂಗೋಲಿ,ಮೆಹೆಂದಿ ವರ್ಲಿ,ಹಸೆ ಯಂಥ ಜನಪದ ಕಲೆಗಳು ನನ್ನ ಆತ್ಮೀಯ ಸ್ನೇಹಿತರು ,ಅವೊಂಥರ ಭಾರವಲ್ಲದ ನಾ ಹೋದಲ್ಲೆಲ್ಲ ಬರುವ ನನ್ನ ಲಗ್ಗೇಜುಗಳು.ಬರವಣಿಗೆ ನನಗೆ ಇಷ್ಟಾ ಯಾಕಂದ್ರೆ ಬರೆದಷ್ಟು ನಾ ಹಗುರ ವಾಗುತ್ತೇನೆ, ಓದುದಿದಷ್ಟು ಉಲ್ಲಸಿತಳಗುತ್ತೇನೆ. ಭಾವುಕಿ.ಹೊಸದನ್ನು ಕಲಿಯುವ ಉಮೇದು, ಹಾಗೆ ನನಗೆ ಜೊತೆಯಾದದ್ದು ಅಡಿಗೆ ಮನೆಯೆಂಬ ಲ್ಯಾಬು, ಅಡಿಗೆಯನ್ನು ಬರೆಯೋದಕ್ಕಿಂತ ಮಾಡೋದು ಇಷ್ಟಾ ..ಅದಾಗ್ಯೂ ನನ್ನದೊಂದು ಫುಡ್ ಬ್ಲಾಗ್ ಇದೆhttp://tastytwist4all.blogspot.com/ .ಜೀವನದ ಪ್ರತಿನಿಮಿಷವನ್ನು ಮನಸ್ಪೂರ್ತಿ ಬದುಕಬೇಕು ಅನ್ನುವ ಹಂಬಲ ನಂಗೆ...ಇಷ್ಟೆಲ್ಲಾ ..ಮತ್ತಷ್ಟು ಸೇರಿ..ನಾನು

